ಉಸಿರಿಗಿಂತ ಈ ವಾರ ತೆರೆಗೆ
Posted date: 08 Wed, Oct 2014 – 10:27:02 AM

ಸಂಜೀವಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರವಿಕುಮಾರ್-ರಮೇಶ್ ಹೆಚ್.ಕೆ ನಿರ್ಮಿಸಿರುವ ಉಸಿರಿಗಿಂತ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು ಸರ್ಟಿಫಿಕೆಟ್ ನೀಡಿದ್ದು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.   ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ,  ನಿರ್ದೇಶನ, ಸೂರ್ಯ ಕಿರಣ್, ಛಾಯಾಗ್ರಹಣ ಸುರೇಶ್ ಬಾಬು,  ಸಂಗೀತ ಅವಿನಾಶ್ - ಶ್ರೀರಾಮ್, ಕಲೆ- ಬಾಬುಖಾನ್, ಸಂಕಲನ - ಕೆ.ಎಂ.ಪ್ರಕಾಶ್, ಸಾಹಸ -ಡಿಪರೆಂಟ್ ಡ್ಯಾನಿ,  ನೃತ್ಯ -ಮದನ್ ಹರಿಣಿ, ಹೈಟ್ ಮಂಜು, ಕಂಬಿರಾಜು, ಸಹನಿರ್ದೇಶನ -ಶ್ರೀನಿವಾಸ್, ನಿರ್ಮಾಣ, ಡಿ.ಎಂ. ಕುಮಾರ್, ತಾರಾಗಣದಲ್ಲಿ ಸೂರ್ಯ, ವಿದ್ಯಾ, ಶರತ್ ಲೋಹಿತಾಶ್ವ, ನರೊನ್ಹ, ವಿದ್ಯಾ, ರಮೇಶ್ ಭಟ್,  ರಾಮಕೃಷ್ಣ, ನಾಗಿಣಿ ಭರಣ, ವೀಣಾ ಸುಂದರ್,  ಮಮತಾ ರಾಹುತ್, ಅರುಣ ಬಾಲರಾಜ್,  ರೂಪೇಶ್., ಸಂಕೇತ್ ಕಾಶಿ,  ಯತಿರಾಜ್, ಅಶ್ವಥ್ ನೀನಾಸಂ,  ಪಂಕಜ ರವಿಶಂಕರ್, ರವಿ ಚೇತನ್, ಹರ್ಷ, ರಾಜಕುಮಾರ್, ಮೈಕೋ ಶಿವಣ್ಣ, ಶಿವಕುಮಾರ್, ಹರೀಶ್,  ಮುಂತಾದವರಿದ್ದಾರೆ. 


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed